ಜೀವನ
ಚಿತ್ರ ಕೃಪೆ : ಅಂತರ್ಜಾಲ
ಧರೆಯ ಬೊಗಸೆಯಿಂದ
ಮಳೆಯ ಸಿಂಪಡಿಕೆಯಿಂದ
ಬೀಜದೊಳಗೆ ಪವಡಿಸಿರುವ
ಜೀವಾಮೃತವು ಪುಟಿದೆದ್ದು
ಮೊಳಕೆಯೊಡೆದು ಚಿಗುರಿ
ಹೊರಜಗಕೆ ಬಂದಿಹುದು
ಹೊಸ ಹುಟ್ಟು ಹೊಸ ಬಾಳು
ಮುಂದಿಹುದು ಜೀವನ ಜೈತ್ರಯಾತ್ರೆ
ಜೀವ ಸಂಕುಲದ ಹುಟ್ಟು ಸಾವುಗಳ
ಮಹಿಮೆಯನು ತಿಳಿಸೋ ಓ ಮುಖ್ಯಪ್ರಾಣ
ಇಂತೀ: ಜ್ಯೋಮೂಕೀ
nimma kavya namavannu tilisuvantavaraagi...
ReplyDeleteChennagi bandide kavithe..